ಪ್ರಕಾಶ್ ಜಿಂಗಾಡೆಯವರ ಲೇಖನಿಯಲ್ಲಿ ಮೂಡಿದ...... ಹೊಸ ಕತೆಗಳು...... ಹೊಸ ಚಿಂತನೆಗಳು....
ಕಂಬನಿಯೊಳು ಮಿಂದೆದ್ದು ರೆಪ್ಪಯಂಚಿಲಿ ಹನಿಯನು ಬಚ್ಚಿಟ್ಟು ಸೆರಗಲಿ ನೋವ ಮಡಿಸಿಟ್ಟು ಬದುಕ ಸವೆಸುತಿಹಳು...
ನಲಿವೆಂಬ ಮರೀಚಿಕೆ ಕಾಣುತ ಅನುದಿನದಿ ಜೀವವ ತೇಯುತ ಪಶು ಸಮಾನ ಕಾಯಕ ಮಾಡುತ ಬವಣೆಯ ಭವದೊಳು ತನ್ನನೇ ಮರೆತಿಹಳು -ಪ್ರಕಾಶ್ ಎನ್ ಜಿಂಗಾಡೆ
No comments:
Post a Comment