Wednesday 24 May 2017

ವಚನಾಮೃತ -3

ಸಂತನ ಹುಡುಕುವುದೇಕಯ್ಯ
ಸಾದುವ ಕಾಣುವ ಹಂಬಲವೇಕಯ್ಯ
ಸಜ್ಜನರ ಸಲಹೆಯು ಯಾತಕೆ ಅಯ್ಯ..?
ಆತ್ಮ ಶುದ್ಧಿಯ ಹೊರತು
ಸುಕಾರ್ಯ ಮಾಡದ ಹೊರತು
ಮರಕ್ಕೆ ಗಾಳಿ ನೀರು ಬೆಳಕು ಎಷ್ಟಿದ್ದರೇನಯ್ಯ
ಕೊಳೆತ ಬೇರು ಇದ ಪಡೆವುದೇ ಅಯ್ಯ

No comments:

Post a Comment