ಪ್ರಕಾಶ್ ಜಿಂಗಾಡೆಯವರ ಲೇಖನಿಯಲ್ಲಿ ಮೂಡಿದ......
ಹೊಸ ಕತೆಗಳು...... ಹೊಸ ಚಿಂತನೆಗಳು....
Wednesday 24 May 2017
ವಚನಾಮೃತ -3
ಸಂತನ ಹುಡುಕುವುದೇಕಯ್ಯ
ಸಾದುವ ಕಾಣುವ ಹಂಬಲವೇಕಯ್ಯ
ಸಜ್ಜನರ ಸಲಹೆಯು ಯಾತಕೆ ಅಯ್ಯ..?
ಆತ್ಮ ಶುದ್ಧಿಯ ಹೊರತು
ಸುಕಾರ್ಯ ಮಾಡದ ಹೊರತು
ಮರಕ್ಕೆ ಗಾಳಿ ನೀರು ಬೆಳಕು ಎಷ್ಟಿದ್ದರೇನಯ್ಯ
ಕೊಳೆತ ಬೇರು ಇದ ಪಡೆವುದೇ ಅಯ್ಯ
No comments:
Post a Comment