Saturday 13 January 2018

ವಚನಾಮೃತ 1

ಹೊಗಳಿದೊಡೆ ಶಿರದೊಳು 
ಹೊನ್ನ ಕಿರೀಟ ಮೂಡುವುದಯ್ಯ
ತೆಗಳಿದೊಡೆ ಶಿರವೆಂಬುದು
ಕದಡಿದ ಕೆಸರಂತಾಗುವುದಯ್ಯ ..

ದಿಟದ ನುಡಿ ಬೇಡೆಂಬರಯ್ಯ
ಮಿಥ್ಯದ ಸಿಹಿ ಬೇಕೆಂಬರಯ್ಯ
ಕ್ಷಣಿಕ ಹಿತವನರಸುವ ಮೂಢರು
ಅನಂತ ಸುಖವ ತೊರೆಯುವರಯ್ಯ

         -ಪ್ರಕಾಶ್ ಎನ್ ಜಿಂಗಾಡೆ

No comments:

Post a Comment