ಪ್ರಕಾಶ್ ಜಿಂಗಾಡೆಯವರ ಲೇಖನಿಯಲ್ಲಿ ಮೂಡಿದ...... ಹೊಸ ಕತೆಗಳು...... ಹೊಸ ಚಿಂತನೆಗಳು....
ಹೊಗಳಿದೊಡೆ ಶಿರದೊಳು ಹೊನ್ನ ಕಿರೀಟ ಮೂಡುವುದಯ್ಯ ತೆಗಳಿದೊಡೆ ಶಿರವೆಂಬುದು ಕದಡಿದ ಕೆಸರಂತಾಗುವುದಯ್ಯ ..
ದಿಟದ ನುಡಿ ಬೇಡೆಂಬರಯ್ಯ ಮಿಥ್ಯದ ಸಿಹಿ ಬೇಕೆಂಬರಯ್ಯ ಕ್ಷಣಿಕ ಹಿತವನರಸುವ ಮೂಢರು ಅನಂತ ಸುಖವ ತೊರೆಯುವರಯ್ಯ
-ಪ್ರಕಾಶ್ ಎನ್ ಜಿಂಗಾಡೆ
No comments:
Post a Comment