ಪ್ರಕಾಶ್ ಜಿಂಗಾಡೆಯವರ ಲೇಖನಿಯಲ್ಲಿ ಮೂಡಿದ...... ಹೊಸ ಕತೆಗಳು...... ಹೊಸ ಚಿಂತನೆಗಳು....
ಬರೆಯಲೇ ಬೇಕು ಕಟ್ಟಲೇ ಬೇಕು ಎಂದು ಹೊರಟವನ ಲೇಖನಿಯ ಮೂಸೆಯಿಂದ ಕವಿತೆ ಅರಳದು...
ಪದಗಳ ಲಾಲಿತ್ಯದಲಿ ಭಾವಗಳ ಚಕ್ಕಂದದಲಿ ಲೇಖನಿಯ ಮೊನಚಿನಲಿ ಜ್ಞಾನದ ಕಟ್ಟೆಯೊಡೆದಾಗಲೇ ಕಾವ್ಯವು ಘಮಿಸುವುದು..
ಪ್ರಕಾಶ್ ಎನ್ ಜಿಂಗಾಡೆ
No comments:
Post a Comment