Thursday, 15 March 2018

ವಚನಾಮೃತ -8

ಬೇಟೆಯನು ಕಲಿತ ಸಿಂಹವೊಂದನು
ಯಾವ ಕಾಡಿಗೆ ತಳ್ಳಿದೊಡೆನಯ್ಯ
ಸಿಂಗಂ ಗಾವಸಿಂಗಂ ಆಗಿ
ಬೇಟೆಯಾಡುವುದನು ಮರೆತು
ಅದು ಉಪಾವಾಸ ಇರುವುದೇ ಅಯ್ಯ

ವಿದ್ಯೆಯಂ ಕಲಿತ ಮಾನವಂಗೆ
ಯಾವ ಊರಾದೊಡೇನು
ವೃತ್ತಿಯನೀಡಿ ಸಲುಹಿದೆನೆಂಬ
ಗರ್ವಿಯನು ಮೆಟ್ಟಿ ನಿಲುವನಯ್ಯಾ
Bosseಶ್ವರನ ಮೆದುಳಿನಾಣೆಗೂ ದಿಟವಯ್ಯ..

ಪ್ರಕಾಶ್ ಎನ್ ಜಿಂಗಾಡೆ

No comments:

Post a Comment