*🌼 ಜಿಲ್ಲಾವಾರು ಅಧ್ಯಕ್ಷರ ಪಟ್ಟಿ 🌼*
*💠ಕವಿವೃಕ್ಷ ಬಳಗ💠*
*ರಾಜ್ಯಾಧ್ಯಕ್ಷರು : ಪ್ರೋ||ವೀರೇಶ್, ಹಿತ್ತಲಮನಿ. (ಚಂಕವಿ)*
1. ಬೀದರ್ :- *ಶ್ರೀ||ಪ್ರಭುಶೆಟ್ಟಿ,ಸೈನಿಕಾರ.*
2. ಗುಲ್ಬರ್ಗ/ಕಲ್ಬುಗಿ೯ :- *ಭೀಮರಾವ್.ಬಿ.ಇ.ಎ.*
3. ಬಿಜಾಪುರ :- *ಶ್ರೀ||ಶ್ರೀಧರ್. ಮಡೇ೯ಕರ*
4. ಬಾಗಲಕೋಟೆ - *ಶ್ರೀ||ಸುರೇಶ್,ರಾಜಮಾನೆ.*
5. ರಾಯಚೂರು :- *ಶ್ರೀ||ದೇವನಪಲ್ಲಿ,ಶ್ರೀನಿವಾಸ.*
6. ಬೆಳಗಾವಿ :- *ಶ್ರೀ||ಮಹಾಂತೇಶ್, ಹ,ಸೊಪ್ಪಿನವರ.*
7. ಗದಗ :- *ಶ್ರೀ||ಶರಣಪ್ಪ. ಬೇವಿನಕಟ್ಟಿ*
8. ಧಾರವಾಡ - ಹುಬ್ಬಳ್ಳಿ :- *ಶ್ರೀಮತಿ||ಮಂಜುಳಾ,ಮೃತ್ಯುಂಜಯ.*
9. ಕೊಪ್ಪಳ :- *ಶ್ರೀ||ಷಣ್ಮುಖಯ್ಯ,ತೋಟದ.*
10. ಬಳ್ಳಾರಿ :- *ಶ್ರೀ||ವಿನಯರಾಜ,ಜಿ,ಬಿ.*
11. ಶಿವಮೊಗ್ಗ - *ಶ್ರೀ||ಡಾಕೇಶ್,ತಾಳಗುಂದ.*
12. ಹಾಸನ :- *ಶ್ರೀ||ಟಿ.ನಿರಂಜನಮೂತಿ೯.*
13. ಬೆಂಗಳೂರು ನಗರ :- *ಶ್ರೀಮತಿ||ವಿಶಾಲಾ,ಆರಾಧ್ಯ.*
14. ಬೆಂಗಳೂರು ಗ್ರಾಮಾಂತರ :- *ಶ್ರೀ||ಪ್ರಕಾಶ್,ಜಿಂಗಾಡೆ.*
15. ಹಾವೇರಿ :- *ಶ್ರೀ||ಈ.ವೆಂಕಟೇಶ.*
16. ಚಿತ್ರದುರ್ಗ :- *ಶ್ರೀ||ನಂರುಶಿ,ಕುಂಬಾರ.*
17. ಉಡುಪಿ :- *ಶ್ರೀ||ರಾಘವೇಂದ್ರ,ಉಳ್ಳೂರ.*
18. ಮಂಗಳೂರು :- *ಶ್ರೀಮತಿ||ವಾಣಿ,ಲೋಕಯ್ಯ.*
19. ಚಿಕ್ಕಮಗಳೂರು :- *ಹುಳಿಗೆರೆ,ಮಲ್ಲಿಕಾಜು೯ನ್.*
20. ಕೊಡಗು :- *ಶ್ರೀ||ವೈಲೇಶ್. ಪಿ.ಎಸ್.*
21. ಮಂಡ್ಯ :- *ಶ್ರೀಮತಿ||ರಾಣಿಚಂದ್ರಶೇಖರ್.*
22. ತುಮಕೂರು :- *ಶ್ರೀ||ಆರ್.ಫಾಲಾಕ್ಷ.*
23. ಮೈಸೂರು :- *ಶ್ರೀ||ದೊರೆಸ್ವಾಮಿ,ಸಿದ್ದೇಗೌಡ.*
24. ದಾವಣಗೆರೆ :- *ಶ್ರೀ||ಅಪ್ಪಾಜಿ,ಮುಷ್ಠೂರು.*
25. ಚಾಮರಾಜನಗರ :- *ಶ್ರೀ||ನಾಗರಾಜ,ಅರಳಿಕಟ್ಟೆ.*
26. ಉತ್ತರ ಕನ್ನಡ :- *ಶ್ರೀ||ನಾಗೆಂದ್ರ.ಪಿ.*
27. ದಕ್ಷಿಣ ಕನ್ನಡ :- *ಶ್ರೀ||ಹರೀಶ್,ಸುಲಾಯ,ಒಡ್ಂಬೆಟ್ಟು.*
28. ರಾಮನಗರ :- *ಶ್ರೀ||ಕ.ಗಂ.ಶಶಿಕುಮಾರ್. (ಕವಿವಮ೯)*
29. ಯಾದಗಿರಿ :- *ಶ್ರೀ||ಎಂ.ಡಿ.ಸವ೯ರ.*
30. ಚಿಕ್ಕಬಳ್ಳಾಪುರ :- *ಶ್ರೀ||ನಾರಾಯಣಸ್ವಾಮಿ,ಪಿ,ಎನ್.*
31. ಕೋಲಾರ :- *ಶ್ರೀ||ದಾಸ್,ತಮ್ಮೇನಹಳ್ಳಿ.*
ಇಲ್ಲಿಗೆ ಏಲ್ಲಾ ಜಿಲ್ಲೆಗಳಿಗೂ ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ. ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ಸವ೯ರಿಗೂ ಬಳಗದ ವತಿಯಿಂದ ಅಭಿನಂದನೆಗಳು. *ಜಿಲ್ಲಾಧ್ಯಕ್ಷರೆಲ್ಲರೂ... ನಿಮ್ಮ ನಿಮ್ಮ ಜಿಲ್ಲೆಯ ಕವಿಗಳನ್ನು ನಿಮ್ಮ ಜಿಲ್ಲಾ ಬಳಗಕ್ಕೆ ಸೇರಿಸಿರಿ.* ಮುಂದೆ... ರಾಜ್ಯಘಟಕದ ಉದ್ಘಾಟನೆಯ ನಂತರ ನಿಮ್ಮ ಜವಾಬ್ದಾರಿಗಳನ್ನು ತಿಳಿಸಲಾಗುವುದು.
*ಧನ್ಯವಾದಗಳೊಂದಿಗೆ*
*ಚಂಕವಿ*
ಪ್ರೋ||ವೀರೇಶ್,ಹಿತ್ತಲಮನಿ.
ಮತ್ತು
*ಬಳಗದ ಸವ೯ ಸದಸ್ಯರು.*
*ಬೆಳೆಸುತ್ತಾ ಬೆಳೆಯುವ ಬಳಗ ನಿಮ್ಮದಿದು*
*ತುಳಿದು ಬೆಳೆಯುವುದು ಗೆಲುವಲ್ಲ... ಬೆಳೆಸಿ ಬೆಳೆಯುವುದು ಗೆಲುವು*
🙏🙏🙏🙏🙏🙏🙏🙏
No comments:
Post a Comment