ಪ್ರಕಾಶ್ ಜಿಂಗಾಡೆಯವರ ಲೇಖನಿಯಲ್ಲಿ ಮೂಡಿದ...... ಹೊಸ ಕತೆಗಳು...... ಹೊಸ ಚಿಂತನೆಗಳು....
ಅರಿಯೋ ಜಗದರಿವ ಮನ ಬೆಳಗಿಸೋ ಅರಿವ ಆರಿಸೋ ನೀಚ ಮನಗಳಲಿ ಅರಿವಿನ ದೀಪ ಬೆಳಗಿಸೋ ಹೇ ದೇವ...
ಬೆಳಕಿನ ಜಗದಿರುವಿನಲಿ ಅಂಧಕಾರದ ಅರಿ ತೊಲಗಲಿ ನೇಸರನ ಉದಯದಲಿ ಬದುಕು ಬೆಳಕಾಗಿರಲಿ ಹೇ ದೇವ ...
-ಪ್ರಕಾಶ್ ಎನ್ ಜಿಂಗಾಡೆ
No comments:
Post a Comment